ಕುಮಾರಾಮಾತ್ಯ

ಗುಪ್ತ ಸಾಮ್ರಾಜದಲ್ಲಿ ಉನ್ನv ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಒಂದು ಪದಾಭಿಧಾನ (ಅಫಿಷಿಯಲ್ ಡೆಸಿಗ್ನೇಷಸ್). ಗುಪ್ತ ಸಾಮ್ರಾಜz ಆgಂs ದೆಶೆಯಲ್ಲಿ ರಾಜರು ಆಡಳಿv ನಡೆಸುವ ಸಲುವಾಗಿ ಅನೇಕ ಮಂದಿ ಅಧಿಕಾರಿಗಳನ್ನು ನೇಮಿಸಿಕೊಳ್ಳುತಿದ್ದರು. ಮಂತಿ, ಸಂಧಿವಿಗ್ರಹಿಕ, ಅಕ್ಷಪಟಲಾಧಿಕೃತ-ಇವರು ಕೆಲವು ಅಧಿಕಾರಿಗಳು ಮಹಾಬಲಾಧಿಕೃತ ಮತ್ತು ಮಹಾದಂಡನಾಯಕ-ಇವರು ಸೇನಾಧಿPರಿಗಳು. ಆದg ಅನೇP ವೇಳೆ ಆಡಳಿತ ಮತ್ತು ಸೈನಿP Pರ್ಯಭಾರಗಳು ಒಬ್ಬನೇ ಅಧಿಕಾರಿಯಲ್ಲಿ ಏಕೀಭವಿಸಿದ್ದುದೂ ಉಂಟ. ಮಂತಿಂiizv ಮಹಾಬಲಾಧಿಕೃತನ Pರ್ಯಭಾರವನ್ನೂ ಅಮಾತ್ಯನೇ ಮಹಾದಂಡನಾಯಕನ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದುದು ಅಪರೂಪವೇನಲ್ಲ. ಸಚಿವ ಹುದ್ದೆ ಸಾಮಾನ್ಯವಾಗಿ ವಂಶಪಾgಂಪರ್ಯವಾಗಿತ್ತು. ಅರ್ಥಶಾಸ್ತ್ರ ಮತ್ತು ಜಾvPಗಳಲ್ಲಿ ಅಮಾತ್ಯವರ್ಗದ ಅಧಿಕಾರಿಗಳ ಉಲ್ಲೇಖವಿದೆ. ಗುಪ್ತರು ಅಮಾತ್ಯವರ್ಗದ ಅಧಿಕಾರಿಗಳಲ್ಲಿ ಕುಮಾರಾಮಾತ್ಯರು ಸಮಯೋಚಿತವಾಗಿ ಸಂಧಿವಿಗ್ರಹPರ್ಯವನ್ನೂ ಸೈನ್ಯಾಧಿಕಾರಗಳನ್ನೂ ಮಂತ್ರಾಲೋಚನೆಯನ್ನೂ ಸಾಮಂತg ಮತ್ತು ಜಿಲ್ಲಾಧಿPರಿಗಳ Pರ್ಯವನ್ನೂ ನಿರ್ವಹಿಸುತ್ತಿದ್ದರು. ಇವರಲ್ಲಿ ಕೆಲವರು ನೇರವಾಗಿ gಜನ ಅಧೀನದಲ್ಲಿದ್ದರು. ಇನ್ನು ಕೆಲವರು gಜಕುಮಾರರಿಗೂ ಮತ್ತೆ ಕೆಲವರು ಪ್ರಾಂತ್ಯಾಧಿPರಿಗಳಿಗೂ ಅಧೀನgಗಿದ್ದರು. ಕುಮಾರಾಮಾತ್ಯ ಎಂ ಶಬ್ದದ ಕುಮಾರ ಎಂಬುದು ದಕಿಣsgvದಲ್ಲಿ ರೂಢಿಯಲ್ಲಿದ್ದ ಎಳೆಯ, ಚಿಕ್ಕ ಎಂಬವಕ್ಕೆ ಸಮನಿರಬಹುದೆಂದು ಹೇಳಲಾಗಿದೆ. 

 ಮೌರ್ಯg ಕಾಲದಲ್ಲಿ ಸಾಮ್ರಾಜ್ಯವನ್ನು ಹಲವು sÀುಕ್ತಿಗಳಾಗಿ (ಪ್ರಾಂತ್ಯ) ವಿಂUಡಿಸಲಾಗಿತ್ತು. ಈ ಆಡಳಿತ ವಿ¨sUz ಅಧಿಕಾರಿ ಉಪರಿP. sÀುಕ್ತಿಯನ್ನು ವಿಷಯ ಅಥವಾ ಮಂಡಲಗಳಾಗಿ ಪುನರ್ವಿಭಾಗಿಸಲಾಗಿತ್ತು. ವಿಷಯದ ಅಧಿಕಾರಿಯ ಹೆಸರು ವಿಷಯಪತಿ. ಈ ಸ್ಥಾನಕ್ಕೆ ಕುಮಾರಾಮಾತ್ಯರನ್ನು ನೇಮಕಮಾಡುತಿದ್ದುದೂ ಉಂಟು.

 ಸಮುದ್ರಗುಪ್ತನ ಅಲಹಾಬಾz ಸ್ತಂsz ಶಾಸನದ ಸಾಹಿತ್ಯವನ್ನು gಚಿz ಹರಿಷೇಣನಿಗೆ ಮಹಾದಂಡನಾಯಕನೇ ಮುಂತಾದವುಗಳ ಜೊತೆಗೆ ಕುಮಾರಾಮಾತ್ಯನೆಂಬ ಪದಾಭಿಧಾನವೂ ಇತ್ತು. ಈತ ಸಮುದ್ರಗುಪ್ತನ ಮಂತಿಂiiಗಿದ್ದ. 2ನೆಯ ಚಂದ್ರಗುಪ್ತನ ಪ್ರಮುಖ ಅಧಿPರಿಗಳಾಗಿದ್ದ ಶಿಖರಸ್ವಾಮಿ ಪೃಥ್ವಿಸೇನ-ಇವರೆಲ್ಲರೂ ಕುಮಾರಾಮಾತ್ಯgಗಿದ್ದವರು. 

 ಬಸಾg ಮುದ್ರಿಕೆಗಳಲ್ಲಿ ಕುಮಾರಾಮಾತ್ಯ, ಮಹಾzಂಡನಾಯಕ, ಮಹಾಪ್ರತಿಹಾg ಈ ಹೆಸರುಗಳು ಕಂಡುಬರುತ್ತವೆ. ಅಧಿಷ್ಠಾನಾಧಿPgಣz (ನಗರಾಡಳಿv ಮಂಡಲಿ) ಮತ್ತು ವಿಷಂiiÁಧಿPgಣz (ಜಿಲ್ಲಾ Pಚೇರಿ) ಸಹಾಯ ಸಹPgಗಳಿಂದ ಕುಮಾರಾತ್ಯರು ಸರ್ಕಾರದ ಜಮೀನುಗಳನ್ನು ವಿಕ್ರಯ ವiಡುವ ಕೆಲಸವನ್ನು ನಿರ್ವಹಿಸುತಿದ್ದರು.          

 

  (ಎಚ್.ಎಸ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ